ನಾಗರಾಜ್ ಖಾರ್ವಿ. ಕುಂದಾಪುರ

ತಂದೆ ಕೊಗ್ಗ ಖಾರ್ವಿಯವರ ಜೊತೆ ಭಜನೆಗೆ ಹೋಗಿ ಭಜನೆಯನ್ನು ಕಲಿತು ಜೊತೆಗೆ ತಬಲಾ ವಿದ್ವಾನ್ ರಾಮಭಟ್ ರವರ ಹತ್ತಿರ ತಬಲಾ ತರಭೇತಿ ಪಡೆದಿರುತ್ತಾರೆ.

ಸುಮಾರು 25 ಕ್ಕೂ ಹೆಚ್ಚು ಭಜನಾ ಮಂಡಳಿಯವರಿಗೆ ಭಜನೆ ತರಬೇತಿ ನೀಡಿರುತ್ತಾರೆ. ಶಾಲಾ ಮಕ್ಕಳಿಗೆ ಉಚಿತ ಭಜನೆ ತರಬೇತಿ ನೀಡುತ್ತಾ ಮಕ್ಕಳಲ್ಲಿ ಭಜನಾ ಆಸಕ್ತಿಯನ್ನು ಹೆಚ್ಚಿಸಲು ಶ್ರಮಿಸುತ್ತಿದ್ದಾರೆ. ಭಜನೆ, ಸುಗಮ ಸಂಗೀತ, ಭಕ್ತಿ ಸಂಗೀತ, ಶಾಲಾ ವಾರ್ಷಿಕೋತ್ಸವ. ಹರಿಕಥೆ, ಕುಣಿತ ಭಜನಾ ಸ್ಪರ್ಧೆ ಮುಂತಾದ ಕಾರ್ಯಕ್ರಮಗಳಿಗೆ ತಬಲಾ ಸಾಥ್ ನೀಡುತ್ತಿದ್ದಾರೆ.

 

ಈಗ ಓಂಕಾರ್ ಎನ್ನುವ ತಂಡ ಸ್ಥಾಪಿಸಿ ಹಲವಾರು ಕಲಾವಿದರಿಗೆ ಅವಕಾಶ ನೀಡುತ್ತಿದ್ದಾರೆ.

ಕುಂದಾಪುರದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದಾರೆ. ಸಾಂಸೃತಿಕ ಕಾರ್ಯಕ್ರಮಗಳಿಗೆ ಅಥವಾ ರಿಯಲ್ ಎಸ್ಟೇಟ್ ವ್ಯವಹಾರದ ಜಾಗ/ಸೈಟ್ ಮಾರಾಟ, ಮನೆ ಬಾಡಿಗೆ/ಮಾರಾಟ ವ್ಯವಹಾರಗಳಿಗೆ ನಾಗರಾಜ್ ಖಾರ್ವಿಯವರನ್ನು ಸ೦ಪರ್ಕಿಸವಹುದು. ಮೊಬೈಲ್ ಸ೦ಖ್ಯೆ :961 1180 285

LEAVE A REPLY

Please enter your comment!
Please enter your name here

spot_img

More like this

ಗ್ರೀನ್ ಕ್ಯೂರ್ ಆಯುರ್ವೇದ ಮತ್ತು ಆರ್ಗ್ಯಾನಿಕ್ – ಹಗರಿಬೊಮ್ಮನಹಳ್ಳಿ

ಜಿ.ಕೆ ಎಂಟರ್ಪ್ರೈಸಸ್ ಅಡಿಯಲ್ಲಿ ಗ್ರೀನ್ ಕ್ಯೂರ್ ಆಯುರ್ವೇದ ಮತ್ತು ಆರ್ಗ್ಯಾನಿಕ್. ಡಾಕ್ಟರ್ ಬಾಬು ರಾಜೇಂದ್ರ ಪ್ರಸಾದ್ ಮುಖ್ಯ ರಸ್ತೆ, 18ನೇ ವಾರ್ಡ್, ಕೂಡ್ಲಿಗಿ...

ಸಮುದ್ರ ಫಿಶ್ ಮಾರ್ಟ್ ಕೊಡಿಯಲ ಬೈಲ್ ಮಂಗಳೂರು

ಮಂಗಳೂರಿನ ಕೊಡಿಯಾಲ ಬೈಲ್ ಹಾಗೂ ಸುತ್ತಮುತ್ತಲಿನ ಪರಿಸರದವರಿಗೆ ತಾಜಾ ಮೀನುಗಳನ್ನು ಶುಚಿಗೊಳಿಸಿ ಕಡಿಮೆ ದರದಲ್ಲಿ ಉಚಿತವಾಗಿ ಮನೆ ಬಾಗಿಲಿಗೆ ತಂದು ಒದಗಿಸಲಾಗುವುದು. ಹಾಗೂ...

ಆರೋಗ್ಯ ಮತ್ತು ಆಸ್ಪತ್ರೆಗಳು

ಅನಾರೋಗ್ಯವೂ ಭಾರತದಲ್ಲಿ ಒಂದು ದೊಡ್ಡ ಉದ್ಯಮವಾಗುತ್ತಿದೆಯೇ ? ಕೊರೊನಾ ಸಮಯದಲ್ಲಿ ಬಹಳಷ್ಟು ವ್ಯಾವಹಾರಿಕ ಕ್ಷೇತ್ರಗಳು ತುಂಬಾ ನಷ್ಟಕ್ಕೆ ಒಳಗಾದವು. ಆದರೆ ಆಸ್ಪತ್ರೆಗಳು ತುಂಬಾ ಅಭಿವೃದ್ಧಿ...